ನಿಡ್ಲೆ: ನಿಡ್ಲೆ ಗ್ರಾಮದ ಬೂಡ್ಜಾಲು ಸಂತೋಷ್ ನಗರದಲ್ಲಿ ಸಿಮೆಂಟ್ ಸಾಗಿಸುತ್ತಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಘಟನೆ ನ.15ರಂದು ಮಧ್ಯಾಹ್ನ ನಡೆದಿದೆ.
ಟ್ಯಾಂಕರ್ ಹಾಸನದಿಂದ ಬೆಳ್ತಂಗಡಿಗೆ ಸಾಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ನಿಡ್ಲೆ: ನಿಡ್ಲೆ ಗ್ರಾಮದ ಬೂಡ್ಜಾಲು ಸಂತೋಷ್ ನಗರದಲ್ಲಿ ಸಿಮೆಂಟ್ ಸಾಗಿಸುತ್ತಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಘಟನೆ ನ.15ರಂದು ಮಧ್ಯಾಹ್ನ ನಡೆದಿದೆ.
ಟ್ಯಾಂಕರ್ ಹಾಸನದಿಂದ ಬೆಳ್ತಂಗಡಿಗೆ ಸಾಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.