Site icon Suddi Belthangady

ಮಚ್ಚಿನ: ಮಚ್ಚಿನ ಸಮುದಾಯ ಭವನದಲ್ಲಿ ಜೇನು ಕೃಷಿ ತರಬೇತಿ ಕಾರ್ಯಗಾರ

ಮಚ್ಚಿನ: ಮಚ್ಚಿನ ಗ್ರಾಮ ಪಂಚಾಯತ್ ಕೃಷಿ ಇಲಾಖೆ ಬೆಳ್ತಂಗಡಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ,- ಜಲಾಯನ ಯೋಜನೆಯ ಅಡಿಯಲ್ಲಿ ಮಚ್ಚಿನ ಸಮುದಾಯ ಭವನದಲ್ಲಿ ಜೇನು ಕೃಷಿ ತರಬೇತಿ ಕಾರ್ಯಗಾರ ನ.8 ರಂದು ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಕೃಷ್ಣ ಭಟ್ ಮಾಣಿ ಇವರು ಜೇನು ಕೃಷಿ ತರಬೇತಿ ನೀಡಿದರು.  ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಕಾಂತ ನಿಡ್ಡಾಜೆ,  ಕೃಷಿ ಅಧಿಕಾರಿ ಚಿದಾನಂದ ಹೂಗಾರ್, ಜಲಾಯನ ಸಹಾಯಕರಾದ ಜಯಂತ್, ದಿನೇಶ್ ಅಕ್ಷತಾ, ಗ್ರಾಮ ಪಂಚಾಯತ್ ಸದಸ್ಯರಾದ ಪ್ರಮೋದ್ ಕುಮಾರ್,  ಚೇತನ್ರ,ವಿಚಂದ್ರ, ರುಕ್ಮಿಣಿ, ರಮ್ಯ. ಸೋಮಾವತಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು .

ಸುಮಾರು 90 ಜನರಿಗೆ ಜೇನುಪೆಟ್ಟಿಗೆಯನ್ನು ವಿತರಿಸಲಾಯಿತು.

Exit mobile version