ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ದೇವಿಪ್ರಸಾದ್ ಹೋಟೆಲ್ ಮಾಲಕ ಕಾಂತಾವರ ಕೆ.ನಾರಾಯಣ ಕಾಮತ್ ( 73ವ.) ಅಲ್ಪಕಾಲ ಅಸೌಖ್ಯದಿಂದ ನಂ.10 ನಿಧನರಾದರು.
ಮೃತರು ಪತ್ನಿ ವಿಜಯಲಕ್ಷ್ಮಿ , ಪುತ್ರ ಉಲ್ಲಾಸ್ ಕಾಮತ್, 5ಮಂದಿ ಸಹೋದರರು, 3ಮಂದಿ ಸಹೋದರಿಯರವನ್ನು ಅಗಲಿದ್ದಾರೆ.
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ದೇವಿಪ್ರಸಾದ್ ಹೋಟೆಲ್ ಮಾಲಕ ಕಾಂತಾವರ ಕೆ.ನಾರಾಯಣ ಕಾಮತ್ ( 73ವ.) ಅಲ್ಪಕಾಲ ಅಸೌಖ್ಯದಿಂದ ನಂ.10 ನಿಧನರಾದರು.
ಮೃತರು ಪತ್ನಿ ವಿಜಯಲಕ್ಷ್ಮಿ , ಪುತ್ರ ಉಲ್ಲಾಸ್ ಕಾಮತ್, 5ಮಂದಿ ಸಹೋದರರು, 3ಮಂದಿ ಸಹೋದರಿಯರವನ್ನು ಅಗಲಿದ್ದಾರೆ.