Site icon Suddi Belthangady

ಮಾಸ್ ಲಿಮಿಟೆಡ್ ಮಂಗಳೂರು ಇದರ  ನಿರ್ದೇಶಕರ ಚುನಾವಣೆ: ಬೆಳ್ತಂಗಡಿ ತಾಲೂಕಿನಿಂದ ಮೂವರು ಅವಿರೋಧವಾಗಿ ಆಯ್ಕೆ

ಬೆಳ್ತಂಗಡಿ:  ಮಾಸ್ ಲಿಮಿಟೆಡ್ ಮಂಗಳೂರು ಇದರ  ನಿರ್ದೇಶಕರ ಚುನಾವಣೆಯಲ್ಲಿ ಬೆಳ್ತಂಗಡಿ ತಾಲೂಕಿನ ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ್ ಜಿ. ಭಿಡೆ, ಉಜಿರೆ ಸೊಸೈಟಿ ಅಧ್ಯಕ್ಷ ಸುಂದರ ಗೌಡ, ಪೆರಾಡಿ ಸೊಸೈಟಿ ಅದ್ಯಕ್ಷ ಸತೀಶ್ ಕೆ. ಕಾಶಿಪಟ್ನ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Exit mobile version