Site icon Suddi Belthangady

“ಚಿಣ್ಣರ ಬಣ್ಣ” ಚಿತ್ರಕಲಾ ಸ್ಪರ್ಧೆಯ ಜೂನಿಯರ್ ವಿಭಾಗದಲ್ಲಿ ಎಲ್ ಸಿ ಆರ್ ವಿದ್ಯಾಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳಿಗೆ ಬಹುಮಾನ

ಪುಂಜಾಲಕಟ್ಟೆ: ಬಂಟ್ವಾಳ ತಾಲೂಕು ಉದಯವಾಣಿ “ಚಿಣ್ಣರ ಬಣ್ಣ” ಮಕ್ಕಳ ಚಿತ್ರಕಲಾ ಸ್ಪರ್ಧೆಯ ಸಬ್ ಜೂನಿಯರ್ ವಿಭಾಗದಲ್ಲಿ ಎಲ್ ಸಿ ಆರ್ ವಿದ್ಯಾಸಂಸ್ಥೆ ಕಕ್ಯಪದವು ಶಾಲೆಯ  ವಿದ್ಯಾರ್ಥಿಗಳಾದ 3ನೇ ತರಗತಿಯ ಅಭಿನವ್ ಎಂ. ಪ್ರಭು ಪ್ರಥಮ ಸ್ಥಾನವನ್ನು ಹಾಗೂ ಜೂನಿಯರ್ ವಿಭಾಗದಲ್ಲಿ 6ನೇ ತರಗತಿಯ ಅದಿತಿ ಎಂ. ಪ್ರಭು ಸಮಾಧಾನಕರ ಬಹುಮಾನ ಪಡೆದುಕೊಂಡಿದ್ದಾರೆ.

Exit mobile version