Site icon Suddi Belthangady

ನಿಧನರಾದ ಕೊಳಕ್ಕೆಬೈಲು ಅತಿಥಿ ಶಿಕ್ಷಕಿ ಭವ್ಯ ವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ

ಕೊಳಕ್ಕೆಬೈಲು:  ಇತ್ತೀಚೆಗೆ ನಿಧನರಾದ ಕೊಳಕ್ಕೆಬೈಲು ಶಾಲೆಯ ಅತಿಥಿ ಶಿಕ್ಷಕಿ ಭವ್ಯ ಇವರಿಗೆ ಶ್ರದ್ದಾಂಜಲಿ ಸಭೆ ಯನ್ನು ಕೊಳಕ್ಕೆಬೈಲು ಶಾಲೆಯಲ್ಲಿ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಮಾಜಿ ಸದಸ್ಯೆ  ಚೇತನ ಚಂದ್ರಶೇಖರ, ಪಂಚಾಯತ್ ಸದಸ್ಯ ರಾದ ಸುಧಿನ್ ಶಿಶಿಲ, ಯತೀಶ್ ಭಟ್,  ಹೇವಾಜೆ ಶಾಲೆ ಎಸ್ ಡಿಎಂಸಿ ಅಧ್ಯಕ್ಷೆ ಪರಿಣಾಕ್ಷಿ ಭಟ್,  ಕೊಳಕ್ಕೆಬೈಲು ಶಾಲೆ ಎಸ್ ಡಿಎಂಸಿ  ಅಧ್ಯಕ್ಷರು  ಸುಮಿತ್ರಾ , ಸಂಜೀವಿನಿ ಒಕ್ಕೂಟ ದ ಗಿರಿಜಾ ಕೆದಿಲಾಯ, ಕೊಳಕ್ಕೆಬೈಲು ಶಾಲೆಯ ಮುಖ್ಯ ಗುರುಗಳಾದ ಸುಗುಣ ಕುಮಾರಿ, ಎಸ್ ಡಿಎಂಸಿ ಸದಸ್ಯರು,  ಪೋಷಕರು, ಗ್ರಾಮಸ್ಥರು ವಿದ್ಯಾರ್ಥಿಗಳು ಭಾಗವಹಿಸಿದರು.

Exit mobile version