Site icon Suddi Belthangady

ಆಶುಭಾಷಣ ಸ್ಪರ್ಧೆ: ಸ. ಉ. ಹಿ. ಪ್ರಾ ಶಾಲೆ ಅಂಡೆತಡ್ಕದ ವಿದ್ಯಾರ್ಥಿ ಮನ್ವಿತ್ ಜಿಲ್ಲಾ ಮಟ್ಟಕ್ಕೆ ಆಯ್ಕೆ


ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಧರ್ಮಸ್ಥಳ ಇಲ್ಲಿ ಜರುಗಿದ ಬೆಳ್ತಂಗಡಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯ ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಕಥೆ ಹೇಳುವ ಸ್ಪರ್ಧೆಯಲ್ಲಿ ಸ. ಉ. ಹಿ. ಪ್ರಾ ಶಾಲೆ ಅಂಡೆತಡ್ಕದ ವಿದ್ಯಾರ್ಥಿ ಮನ್ವಿತ್ ಇವರು ದ್ವಿತೀಯ ಸ್ಥಾನ ಗಳಿಸಿರುತ್ತಾನೆ ಹಾಗೂ ಆಶುಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾ
ಗಿರುತ್ತಾನೆ.

ಈತ ಇಳಂತಿಲದ ಎನ್ಮಾಡಿಯ ಪದ್ಮನಾಭ ಕುಲಾಲ್, ಧನ್ಯಾ ದಂಪತಿಯ ಪುತ್ರ.

Exit mobile version