ಮುಂಡಾಜೆ: ಮುಂಡಾಜೆ ಗ್ರಾಮದ ಬೆಂಡೆ ತೋಟ ಜ್ಯೋತಿಷಿ ನಾರಾಯಣ ಗೌಡರ ಪತ್ನಿ ಶ್ರೀಮತಿ ಲಕ್ಷ್ಮಿ (86ವ)ಅ.13ರಂದು ಬೆಳಿಗ್ಗೆ ಮನೆಯಲ್ಲಿ ನಿಧನರಾದರು.
ಮೃತರು ಮಕ್ಕಳಾದ ಬಾಲಕೃಷ್ಣ ಗೌಡ, ಲಕ್ಷ್ಮಣಗೌಡ, ಚಂದ್ರಶೇಖರ ಗೌಡ,ಮೀನಾಕ್ಷಿ ,ಬಾಬುಗೌಡ, ಗೋಪಿ, ತಿಮ್ಮಯ್ಯ ಗೌಡ,ರೋಹಿಣಿ, ಜಯಂತಿ, ಶಾರದಾ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ