Site icon Suddi Belthangady

ಏಕಲವ್ಯ ಪ್ರಶಸ್ತಿ ಪಡೆದ ನೆಟ್ ಬಾಲ್ ಆಟಗಾರ  ನಿತಿನ್ ಪೂಜಾರಿಯವರನ್ನು ಅಭಿನಂದಿಸಿ ಗೌರವಿಸಿದ ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ:  ಕರ್ನಾಟಕ ಸರಕಾರ ಕ್ರೀಡಾ ಕ್ಷೇತ್ರಕ್ಕೆ ನೀಡುವ ಅತ್ಯುನ್ನತ ಏಕಲವ್ಯ ಪ್ರಶಸ್ತಿ ಪಡೆದ  ತಾಲೂಕಿನ ಹೆಮ್ಮೆಯ ನೆಟ್ ಬಾಲ್ ಆಟಗಾರ  ನಿತಿನ್ ಪೂಜಾರಿ ಅವರು ಅ.10ರಂದು  ಶ್ರಮಿಕ ಕಚೇರಿಗೆ ಆಗಮಿಸಿದ ಸಂದರ್ಭದಲ್ಲಿ  ಶಾಸಕ  ಹರೀಶ್ ಪೂಂಜರವರು ಅಭಿನಂದಿಸಿ ,ಗೌರವಿಸಿದರು.

ತಣ್ಣಿರುಪಂತ ಶಕ್ತಿಕೇಂದ್ರ ಪ್ರಮುಖರಾದ  ಮಹೇಶ್ ಜೆಂಕ್ಯಾರು ಉಪಸ್ಥಿತರಿದ್ದರು.

Exit mobile version