ಬೆಳ್ತಂಗಡಿ: 44ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವಕ್ಕೆ ಶಾಸಕ ಹರೀಶ್ ಪೂಂಜ ಭೇಟಿ

0

ಬೆಳ್ತಂಗಡಿ:  ಇಲ್ಲಿಯ 44ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವವು ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾ ಭವನ (ಪಿನಾಕಿ) ಸಮಾಜ ಮಂದಿರಕ್ಕೆ ಅ.5ರಂದು ಶಾಸಕ ಹರೀಶ್ ಪೂಂಜಾ ಬೇಟಿ ನೀಡಿ ಶ್ರೀ ಶಾರದಾ ಮಾತೆಯ ಅರ್ಶಿವಾದ ಪಡೆದರು.

ಈ ಸಂದರ್ಭದಲ್ಲಿ ಅರ್ಚಕರಾದ ಗಣೇಶ್ ಐತಲ್, ಗೌರವ ಅಧ್ಯಕ್ಷ ಮುಗಳಿ ನಾರಾಯಣ ರಾವ್, ಅಧ್ಯಕ್ಷ ಮುರುಳಿಧರ, ಉಪಾಧ್ಯಕ್ಷ ಕರುಣಾಕರ ಬಂಗೇರ, ಸಂಜೀವ ಎಂ. ಸುರೇಂದ್ರ ಕೋಟ್ಯಾನ್., ಜಗದೀಶ್ ಡಿ, ಪ್ರಧಾನ ಕಾರ್ಯದರ್ಶಿ ನಾರಾಯಣ ಶೆಟ್ಟಿ, ಜತೆ ಕಾರ್ಯದರ್ಶಿ ತುಕಾರಾಂ, ಹರೀಶ್, ಸಂತೋಷ್ ಕರ್ಕೇರ, ಕೃಷ್ಣಪ್ಪ ಕುಲಾಲ್, ಬಿ ಎಚ್ ರಾಜು, ಸಂಜೀವ ಬಿಹೆಚ್. ಶ್ರೀಕೇಶ್ ಕೋಟ್ಯಾನ್, ಶ್ರೀಮತಿ ಸುಧಾಮಣಿ ಶಂಕರ ಹೆಗ್ಡೆ, ಜನಾರ್ಧನ, ಸತೀಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here