ಬೆಳ್ತಂಗಡಿ: ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಆಯುಧ ಪೂಜಾ ಕಾರ್ಯಕ್ರಮ ಅ.4ರಂದು ನೆರವೇರಿತು.
ಈ ಸಂದರ್ಭದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕರು ಶಿವಕುಮಾರ್ , ಬೆಳ್ತಂಗಡಿ ಉಪ ನಿರೀಕ್ಷಕರು ನಂದ ಕುಮಾರ್ , ಅಪರಾಧ ವಿಭಾಗ ನಿರೀಕ್ಷಕರು ಅರ್ಜುನ್ , ಮುರುಳಿಧರ್ ನಾಯಕ್ ಪ್ರೊಫೆಶ್ನರಿ ಎಸ್ ಐ ಹಾಗೂ ಅಧಿಕಾರಿ ಮತ್ತು ಠಾಣಾ ಸಿಬ್ಬಂದಿಯವರು ಉಪಸ್ಥಿತರಿದ್ದರು.