Site icon Suddi Belthangady

ಧರ್ಮಸ್ಥಳ: ನಿತ್ಯನೂತನ ಭಜನಾಮಂದಿರ ಜೋಡುಸ್ಥಾನದ ನೂತನ ಪದಾಧಿಕಾರಿಗಳ ಆಯ್ಕೆ

ಧರ್ಮಸ್ಥಳ:  ನಿತ್ಯನೂತನ ಭಜನಾಮಂದಿರ (ರಿ )ಜೋಡುಸ್ಥಾನ ಧರ್ಮಸ್ಥಳ ಇದರ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಅಧ್ಯಕ್ಷರಾಗಿ  ಅಭಿಷೇಕ್, ಉಪಾಧ್ಯಕ್ಷರಾಗಿ ಸುರೇಶ್ ಡಿ.ಎಂ.ಸಿ. ಮತ್ತು ಪ್ರೇಮಾ ರಮೇಶ್, ಕಾರ್ಯದರ್ಶಿ ಮಮತಾ ಅರುಣ್, ಕೋಶಾಧಿಕಾರಿ ಅಶೋಕ್ ಗುಡಿಗಾರ್, ಜೊತೆ ಕಾರ್ಯದರ್ಶಿ  ಶಶಿರೇಖಾ, ಸಂಘಟನಾ ಕಾರ್ಯದರ್ಶಿಯಾಗಿ ಜಗದೀಶ್ ನಾಯ್ಕ, ಸಾಂಸ್ಕೃತಿಕ ಸಮಿತಿ  ಚಂದ್ರಕಲಾ, ಶರ್ಮಿಳಾ ಜೈನ್ ಮತ್ತು ನಿತಿನ್, ದಿಲೀಪ್, ನಿಖಿತ್ ಜೈನ್ ಹಾಗೂ ಕಾರ್ಯಕಾರಿಣಿ ಸಮಿತಿಯನ್ನು ರಚಿಸಲಾಯಿತು.

Exit mobile version