Site icon Suddi Belthangady

ಸುದ್ದಿ ಕೃಷಿ ಕೇಂದ್ರದಿಂದ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಭೇಟಿ

ಬೆಳ್ತಂಗಡಿ: ಸುದ್ದಿ ಕೃಷಿ ಕೇಂದ್ರದ ವತಿಯಿಂದ ಧರ್ಮಸ್ಥಳ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಸುದ್ದಿ ಕೃಷಿ ಮಾಹಿತಿ ಹಾಗೂ ಸೇವಾ ಕೇಂದ್ರದ ಬಗ್ಗೆ ವಿವರಿಸಲಾಯಿತು.

ಹರ್ಷೇಂದ್ರ ಕುಮಾರ್ ಅವರನ್ನು ಭೇಟಿ ನೀಡಿದಾದ ಮಾರ್ಗದರ್ಶನ ನೀಡಿದರು.

ಸುದ್ದಿ ಕೃಷಿ ಕೇಂದ್ರದ ಚೇತನ್ ಶರ್ಮಾ, ಗಣೇಶ್ ಎನ್. ಕಲ್ಲರ್ಪೆ, ಅಭಿಷೇಕ್, ಹೆರಾಲ್ಡ್ ಪಿಂಟೋ, ಶಿವಕುಮಾರ್, ತಿಮ್ಮಪ್ಪ, ನವೀನ್ ತಂಡದಲ್ಲಿದ್ದರು.

Exit mobile version