ಮಚ್ಚಿನ:ಮಚ್ಚಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆಯು ಮಚ್ಚಿನ ಸಮುದಾಯ ಭವನದಲ್ಲಿ ಸೆ.24ರಂದು ನಡೆಯಿತು.
ಅಧ್ಯಕ್ಷತೆಯನ್ನು ಮಚ್ಚಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಅಧ್ಯಕ್ಷ ರಾದ ಪದ್ಮನಾಭ ಸಾಲಿಯಾನ್
ವಹಿಸಿ ಪ್ರಸಕ್ತ ಸಾಲಿನಲ್ಲಿ 253ಕೋಟಿ ವ್ಯವಹಾರ ಮಾಡಿ 55.12ಲಕ್ಷ ಲಾಭಗಳಿಸಿದೆ.15%ಡಿವಿಡೆಂಡ್ ಇದ್ದು.ಅದರಲ್ಲಿ 5% ಕಟ್ಟಡ ನಿಧಿಗೆ ಇಡಲಾಗಿದೆ.ಸದಸ್ಯದರಿಗೆ 10% ಡಿವಿಡೆಂಡ್ ಪೋಷಿಸಿದರು.
ಸಭೆಗೆ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಯಕ್ಷಣ್ ಲೆಕ್ಕ ಪತ್ರ ಮಂಡಿಸಿದರು.
ಎಸ್ಸೆಸ್ಸೆಲ್ಸಿ ರಾಜ್ಯ ಕ್ಕೆ ಪ್ರಧಮ ಸ್ಥಾನ ಪಡೆದ ರೋಶನ್ ರವರ ತಂದೆ ಶಿವಪ್ಪ ಪೂಜಾರಿ ನೆತ್ತರ ರನ್ನು ಸನ್ಮಾನಿಸಲಾಯಿತು.
ನಿರ್ದೇಶಕರಾದ ಗಣೇಶ್ ಅರ್ಕಜೆ.ಶ್ರೀಧರಪೂಜಾರಿ.ಸುಜಾತ ಪಿ.ಸಾಲಿಯಾನ್.ಬೇಬಿ.ರಾಜೇಶ್ ನಾಯ್ಕ.ಆನಂದ.ಚಿತ್ತರಂಜನ್.ದೀಕ್ಷಿತ್..
ಉಪಸ್ಥಿತಿಯಿದ್ದರು. ನಿರ್ದೇಶಕ ಶಿವರಾಮ ಬಂಗೇರ ಸ್ವಾಗತಿಸಿ. ಉಪಾಧ್ಯಕ್ಷ ಮೋಹನ್ ಗೌಡ ಧನ್ಯವಾದವಿತ್ತರು.