Site icon Suddi Belthangady

ಅಳದಂಗಡಿ:ಪಿಲ್ಯ ಮಸೀದಿ ಬಳಿ ಬೈಕ್ ಮತ್ತು ಈಚರ್ ಡಿಕ್ಕಿ:ಬೈಕ್ ಸವಾರ ಸ್ಥಳದಲ್ಲೇ ಸಾವು

ಅಳದಂಗಡಿ: ಇಲ್ಲಿಯ  ಪಿಲ್ಯ ಮಸೀದಿ ಎದುರು ಬೈಕ್ ಮತ್ತು ಈಚರ್ ಡಿಕ್ಕಿಯಾದ ಘಟನೆ ಇಂದು ಸೆ.15ರಂದು ನಡೆದಿದೆ.

ಬೈಕ್ ಸವಾರ  ಕುದ್ಯಾಡಿಯ ಪ್ರವೀಣ್ ಆಚಾರ್ಯ  ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈಚಾರ್ ಚಾಲಕ ಪರಾರಿ ಯಾಗಿದ್ದು ಕಟ್ಟೆ ಬಳಿ ತಡೆದು ನಿಲ್ಲಿಸಲಾಗಿದ್ದು. ಮೃತ ದೇಹವನ್ನು ಬೆಳ್ತಂಗಡಿ ಆಸ್ಪತ್ರೆಗೆ  ರವಾನಿಸಲಾಗಿದೆ .

ವೇಣೂರು ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

Exit mobile version