Site icon Suddi Belthangady

ಬೆಳ್ತಂಗಡಿ ವಾಣಿ ಸಾಹಾರ್ದ ಕೋ ಆಪರೇಟಿವ್ ಸೊಸೈಟಿ ಮಹಾಸಭೆ

 

ಬೆಳ್ತಂಗಡಿ: ವಾಣಿ ಸೌಹಾರ್ದ ಕೋ-ಅಪರೇಟಿವ್ ಸೊಸೈಟಿ ಯ ಮಹಾಸಭೆಯು ಸೆಪ್ಟೆಂಬರ್ 11 ರಂದು ಬೆಳ್ತಂಗಡಿ ಹಳೆಕೋಟೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಕಟ್ಟಡದ ಸಭಾಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಹೆಚ್ ಪದ್ಮಗೌಡ ರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ2021- 22 ನೇ ಸಾಲಿನಲ್ಲಿ ಸಂಘವು ರೂ.26.40 ಕೋಟಿ ವ್ಯವಹಾರ ನಡೆಸಿ ರೂ.24.74 ಲಾಭಗಳಿಸಿದೆ.
ಸದಸ್ಯರಿಗೆ 7% ಡಿವಿಡೆಂಟ್
ಘೋಷಣೆ ಮಾಡಿದರು.

 

ಸಹಾಯಧನ
ಸ್ಪಂದನ ಸೇವಾ ಯೋಜನೆ ಯಿಂದ. ಬಡ ಕುಟುಂಬಕ್ಕೆ
ರೂಂ.15000 ನೀಡಲಾಯಿತು.

ಮುಖ್ಯ ಕಾರ್ಯನಿರ್ವಾಹಣಾಧಿಕಾರಿ
ಧನಂಜಯ ಕುಮಾರ್ ವಾರ್ಷಿಕ ವರದಿ ಮಂಡಿಸಿದರು. ನಿರ್ದೇಶಕ.ಸೋಮಯ್ಯ ಗೌಡ.ನಾರಾಯಣ ಗೌಡ ದೇವಸ್ಯ..ಜಯಾನಂದ ಗೌಡ ಪ್ರಜ್ಜಲ್..ಮಾಧವ ಗೌಡ.ಗೋಪಾಲ ಕೃಷ್ಣ (ಜಿ.ಕೆ.) ಉಜಿರೆ ಸುರೇಶ್ ಕೌಡಂಗೆ.ಯಶವಂತ್ ಬನಂದೂರು. ಶ್ರೀಮತಿ ಉಷಾದೇವಿ ಕಿನ್ಯಾಜೆ ಶ್ರೀಮತಿ ಭವಾನಿ ಕಾಂತಪ್ಪಗೌಡ ಉಪಸ್ಥಿತರಿದ್ದರು
ಉಪಾಧ್ಯಕ್ಷ ಕುಶಾಲಪ್ಪಗೌಡ.ಪಿ.ಸ್ವಾಗತಿಸಿ. ಮೋಹನ್ ಗೌಡ ಕಾರ್ಯಕ್ರಮ ನಿರೂಪಿಸಿ. ಗೋಪಾಲಕೃಷ್ಣ ಗುಲ್ಲೋಡಿ ಧನ್ಯವಾದವಿತ್ತರು

Exit mobile version