ಮುಂಡೂರು: ಶ್ರೀ ನಾಗಕಲ್ಲುರ್ಟಿ ದೈವಸ್ಥಾನ ಮಂಗಳಗಿರಿ ಇಲ್ಲಿ ಜೂ.15 ರಂದು ನಡೆದ ಮಿಥುನ ಸಂಕ್ರಮಣದ ಪ್ರಯುಕ್ತ ಹರಕೆಯ ಅಗೇಲು ಸೇವೆ ನಡೆಯಿತು.
ಈ ಸಂದರ್ಭದಲ್ಲಿ ಭಕ್ತಾಧಿಗಳ ಸಹಕಾರದಿಮದ ಶ್ರೀ ನಾಗಕಲ್ಲುರ್ಟಿ ತಾಯಿಗೆ ರಜತ ಪ್ರಭಾವಳಿ ಸಮರ್ಪಿಸಲಾಯಿತು.
ಈ ವೇಳೆ ಕ್ಷೇತ್ರದ ಆಡಳಿತ ಮೊಕ್ತೇಸರ ರಾಜೀವ ಸುವರ್ಣ, ನಾಗಂಬಿಕಾ ಭಜನಾ ಮಂಡಳಿ ಸರ್ವ ಸದಸ್ಯರು, ಸ್ವಸಹಾಯ ಮಂಡಳಿ ಸದಸ್ಯರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಗವದ್ಭಕ್ತರು ಉಪಸ್ಥಿತರಿದ್ದರು.