ರೆಖ್ಯ : ಉದನೆ ಸಮೀಪದ ನೇಲ್ಯಡ್ಕ ದೇವಸ್ಯದಲ್ಲಿ ರೆಖ್ಯದ ಕೃಷಿಕ, ಎಲ್ಐಸಿ ಪ್ರತಿನಿಧಿ ಅವಿವಾಹಿತ ಸಾಂತಪ್ಪ ಗೌಡ, ( ೪೦ವರ್ಷ) ಎಂಬವರನ್ನು ಮಾರಾಕಾಸ್ತ್ರದಿಂದ ಕಡಿದು ಬರ್ಬರ ಹತ್ಯೆ. ಮಾಡಿ ತಲೆಮರೆಸಿಕೊಮಡಿದ್ದ ಜಯಚಂದ್ರ ಎನ್ನುವ ಆರೋಪಿಯನ್ನು ಜ.೧೪ ರಂದು ಧರ್ಮಸ್ಥಳ ಪೊಲೀಸರು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.