ರೆಖ್ಯ: ಭಜರಂಗದಳದ ರಾಜ್ಯ ಸಹ ಸಂಚಾಲಕ ರಘು ಸಕಲೇಶಪುರ ರವರು ರೆಖ್ಯ ಗ್ರಾಮಕ್ಕೆ ಭೇಟಿ ನೀಡಿ , ಗ್ರಾಮದಲ್ಲಿ ಕಾರ್ಯಾಚರಿಸುತ್ತಿರುವ ಸಂಘಟನೆಯ ಕಾರ್ಯ ವೈಖರಿ ಬಗ್ಗೆ ವಿಚಾರಿಸಿದರು.
ಅರಸಿನಮಕ್ಕಿ ಸಿಎ ಅಧ್ಯಕ್ಷ ರಾಘವೇಂದ್ರ ನಾಯ್ಕ್ , ಅರಸಿನಮಕ್ಕಿ ಗ್ರಾ.ಪಂ ಅಧ್ಯಕ್ಷ ನವೀನ್ ರೆಖ್ಯ , ಭಜನಾ ಮಂದಿರ ಅಧ್ಯಕ್ಷ ಗಿರಿಯಪ್ಪ ಬಂಗೇರ, ಸಂಘಟನೆಯ ಕಾರ್ಯಕರ್ತರಾದ ಅಖಿಲ್ ರೆಖ್ಯ, ಪುನೀತ್ ಎಂಜಿರ, ಗ್ರಾ.ಪಂ ಸದಸ್ಯ ಕಿರಣ್ , ಯೋಗಿಶ್ ರೆಖ್ಯ, ಕಾರ್ತಿಕ್ ಎನ್ಮಡ್ಕ, ಪ್ರದೀಪ್ ಎಂಜಿರ , ನಿತ್ಯಾನಂದ ರೆಖ್ಯ,ಯೋಗಿಶ್ ಅರಸಿನಮಕ್ಕಿ, ಚೇತನ್ ಕೊಳೆಚ್ಛವು , ಪ್ರವೀಣ್ ಪರಕ್ಕಳ, ಮೊದಲಾದವರು ಉಪಸ್ಥಿತರಿದ್ದರು
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ರೆಖ್ಯ ಘಟಕದ ವತಿಯಿಂದ ರಘು ಸಕಲೇಶಪುರ ರವರನ್ನು ಸನ್ಮಾನಿಸಲಾಯಿತು.