ಧರ್ಮಸ್ಥಳ: ಮಂಗಳೂರು ಸಿಎಡಿ ಪೌಂಡೇಷನ್ ವತಿಯಿಂದ ಕೆಎಂಸಿ ಆಸ್ಪತ್ರೆಯ ಹೃದ್ರೋಗತಜ್ಞ ಡಾ| ಪದ್ಮನಾಭ ಕಾಮತ್ ರವರು 316ನೇ ಇಸಿಜಿ ಯಂತ್ರವನ್ನು ಧರ್ಮಸ್ಥಳದ ಶ್ರೀ ಶಾರದಾ ಕ್ಲಿನಿಕ್ಗೆ ಜ.21 ರಂದು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ರಾವ್, ಕೆಎಂಸಿ ಮಾರುಕಟ್ಟೆ ವಿಭಾಗದ ಪ್ರದೀಪ ನಾಯಕ್, ಶ್ರೀ ಶಾರದಾ ಕ್ಲಿನಿಕ್ನ ಡಾ| ಎಂ.ಡಿ ಜೈನ್, ಪ್ರೀತಂ, ಧನಕೀರ್ತಿ ಆರಿಗ ಮೊದಲಾದವರು ಉಪಸ್ಥಿತರಿದ್ದರು.