ಮಚ್ಚಿನ: ಇಲ್ಲಿನ ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕೋವಿಡ್-19 ಹಿನ್ನಲೆಯಲ್ಲಿ ಜು.20 ರಂದು ಆಟಿ ಅಮಾವಾಸ್ಯೆ ಹಾಗೂ ಜು.25 ರಂದು ನಾಗರಪಂಚಮಿ ದಿನದಂದು ದೇವಸ್ಥಾನದಲ್ಲಿ ಯಾವುದೇ ರೀತಿಯ ಸೇವಾದಿಗಳು ನಡೆಯುವುದಿಲ್ಲ.
ಭಕ್ತಾಧಿಗಳು ಇತರ ದಿನಗಳಲ್ಲಿ ಬಂದು ಸೇವೆಗಳನ್ನು ಮಾಡಬಹುದು ಎಂದು ಆನುವಂಶೀಯ ಆಡಳಿತ ಮೊಕ್ತೇಸರ ಡಾ.ಎಂ ಹರ್ಷ ಸಂಪಿಗೆತ್ತಾಯ ತಿಳಿಸಿದ್ದಾರೆ.