ವಂದನ್-ಜ್ಯೋತಿ Posted by Suddi_blt Date: May 08, 2020 in: ಶುಭಾಶಯ Leave a comment 556 Views ಬೆಳ್ತಂಗಡಿ ತಾಲೂಕು ತೋಟತ್ತಾಡಿ ಗ್ರಾಮದ ಕೋಟೆ ಮನೆಯ ಬೇಬಿ ಮತ್ತು ಆನಂದ ನಾಯ್ಕರ ಪುತ್ರಿ ಜ್ಯೋತಿರವರ ವಿವಾಹವು ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಬರೆಗುಡ್ಡೆ ವಾತ್ಸಲ್ಯ ನಿವಾಸದ ಜಯಂತಿ ಮತ್ತು ಶೀನಪ್ಪ ನಾಯ್ಕರ ಪುತ್ರ ವಂದನ್ ಅವರೊಂದಿಗೆ ದೊಂತಿಲ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಜರುಗಿತು. Ad Here: x